ಜಾಣ ಮೋನಿಯಂತಹವರು ನ್ಯೂನತೆಗೆ ತುತ್ತಾದಾಗ ನಮ್ಮ ಒಲವು, ಆಸರೆಯಿಂದ ಅವರ ಬಾಳು ಹೇಗೆ ಸುಮಧುರವಾಗುತ್ತದೆ ಎಂದು ಈ ದೃಶ್ಯ ಕಥನ ಗೀತೆಯಲ್ಲಿ ಚಿತ್ರಿತವಾಗಿದೆ.